ಧ್ವಜಾರೋಹಣ :
ಡಾ| ವಾಮನ ಶೆಣೈ, ದಕ್ಷಿಣ ಮಧ್ಯಕ್ಷೇತ್ರೀಯ ಸಂಘಚಾಲಕರು, ರಾಷ್ಟ್ರೀಯ ಸ್ವಯಂಸೇವಕ ಸಂಘ, ಅಧ್ಯಕ್ಷರು, ಕೇಶವ ಸ್ಮೃತಿ ಸಂವರ್ಧನ ಸಮಿತಿ, ಸಂಘನಿಕೇತನ.
ದೀಪ ಪ್ರಜ್ವಲನೆ ಮೂಲಕ ಉದ್ಘಾಟನೆ ಮತ್ತು ಆಶೀರ್ವಚನ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಕೊಂಡೆವೂರು
ಅಧ್ಯಕ್ಷತೆ :
ಕ್ಯಾ. ಬ್ರಿಜೇಶ್ ಚೌಟ, ಲೋಕಸಭಾ ಸದಸ್ಯರು, ಮಂಗಳೂರು ಲೋಕಸಭಾ ಕ್ಷೇತ್ರ.
ಘನ ಉಪಸ್ಥಿತಿ :
ಶ್ರೀ ಯು.ಟಿ. ಖಾದರ್, ಸಭಾಧ್ಯಕ್ಷರು, ಕರ್ನಾಟಕ ವಿಧಾನಸಭೆ.
ಕೈಪಿಡಿ ಬಿಡುಗಡೆ :
ಶ್ರೀ ಮನೋಜ್ ಕುಮಾರ್, ಮಹಾಪೌರರು, ಮಂಗಳೂರು ಮಹಾನಗರ ಪಾಲಿಕೆ.
ಆಹಾರ ಮಳಿಗೆ ಉದ್ಘಾಟನೆ :
ಶ್ರೀ ಶ್ರೀಹರಿನಾರಾಯಣದಾಸ ಅಸ್ರಣ್ಣ, ಅನುವಂಶಿಕ ಅರ್ಚಕರು, ಶ್ರೀಕ್ಷೇತ್ರ ಕಟೀಲು.
ಮುಖ್ಯ ಅತಿಥಿಗಳು :
ಡಾ| ಎಂ. ಮೋಹನ್ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ,
ಶ್ರೀ ರಾಜೇಶ್ ಖನ್ನ, ಪ್ರಧಾನ ವ್ಯವಸ್ಥಾಪಕರು, ಬ್ಯಾಂಕ್ ಆಫ್ ಬರೋಡ, ಮಂಗಳೂರು,
ಶ್ರೀ ಸತೀಶ್ಚಂದ್ರ ಎಸ್.ಆರ್, ಅಧ್ಯಕ್ಷರು, ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿ. ಪುತ್ತೂರು,
ಶ್ರೀ ಶ್ರೀಪಡ್ರೆ, ಕಾರ್ಯನಿರ್ವಾಹಕ ಸಂಪಾದಕರು, ಅಡಿಕೆ ಪತ್ರಿಕೆ .
ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಒಡಿಯೂರು ಕ್ಷೇತ್ರ.
ಅಧ್ಯಕ್ಷತೆ :
ಶ್ರೀ ವೇದವ್ಯಾಸ್ ಕಾಮತ್, ಶಾಸಕರು, ಮಂಗಳೂರು ದಕ್ಷಿಣ ವಿಧಾನಸಭಾಕ್ಷೇತ್ರ.
ಮುಖ್ಯ ಅತಿಥಿಗಳು :
ಡಾ| ಪ್ರಭಾಕರ್ ಭಟ್, ಅಧ್ಯಕ್ಷರು, ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು.
ಶ್ರೀ ಕೃಷ್ಣ ಪ್ರಸಾದ್ ಜಿ, ಸಂಸ್ಥಾಪಕರು ಮತ್ತು ನಿರ್ದೇಶಕರು, ಸಹಜ ಸೀಡ್ಸ್ ರೈತ ಉತ್ಪಾದಕ ಸಂಸ್ಥೆ ಮೈಸೂರು,
ಶ್ರೀ ಕಿಶೋರ್ ಕೊಡ್ಲಿ, ಅಧ್ಯಕ್ಷರು, ಕ್ಯಾಂಪ್ಕೋ ಮಂಗಳೂರು .
ಶ್ರೀ ಸುಚರಿತ ಶೆಟ್ಟಿ, ಅಧ್ಯಕ್ಷರು, ಕೆ.ಎಂ.ಎಫ್, ಕುಲಶೇಖರ, ಮಂಗಳೂರು
ಎಂ.ಬಿ. ಪುರಾಣಿಕ್,
ಗೌರವ ಅಧ್ಯಕ್ಷರು,
ಕಂದಮೂಲ.
ಎಸ್.ಎ. ಪ್ರಭಾಕರ ಶರ್ಮ,
ಕೆ.ಎ.ಎಸ್. (ನಿವೃತ್ತ), ಅಧ್ಯಕ್ಷರು,
ಕಂದಮೂಲ.
ಜಿ. ಆರ್. ಪ್ರಸಾದ್,
ಪ್ರದೀಪ್ ಕುಮಾರ್ ಕಲ್ಕೂರ,
ಕಾರ್ಯಾಧ್ಯಕ್ಷರುಗಳು, ಕಂದಮೂಲ.
ಕೆ. ರತ್ನಾಕರ ಕುಳಾಯಿ,
ಪ್ರಧಾನ ಕಾರ್ಯದರ್ಶಿ, ಕಂದಮೂಲ.
ಶರತ್ ಕುಮಾರ್ ಕೋಶಾಧಿಕಾರಿ,
ಕಂದಮೂಲ.
ದಿನಾಂಕ: 04 ಜನವರಿ 2025, ಶನಿವಾರ
ಸಮಯ: ಬೆಳಿಗ್ಗೆ 11:00 ರಿಂದ 12:30 ರವರೆಗೆ
ಅಧ್ಯಕ್ಷತೆ : ಶ್ರೀ ಅಡ್ಡೂರು ಕೃಷ್ಣರಾವ್
ಸಂಪನ್ಮೂಲ ವ್ಯಕ್ತಿ : ಶ್ರೀ ಸಂದೀಪ್ ಹುಣಸೂರು
ಗೌರವ ಉಪಸ್ಥಿತಿ : ಡಾ. ಉತ್ತಮ್ ಕುಮಾರ್ ಶೆಟ್ಟಿ ಕುಂದಾಪುರ ,
ಶ್ರೀ ಪಿ. ಜಯಚಂದ್ರ ಹತ್ವಾರ್ ಅಧ್ಯಕ್ಷರು, ಹಿಂದೂ ವಿದ್ಯಾದಾಯಿನಿ ಸಂಘ, ಸುರತ್ಕಲ್ ,
ಶ್ರೀ ಪಿ. ಮುರಳೀಧರ ಶೆಟ್ಟಿ
ದಿನಾಂಕ: 04 ಜನವರಿ 2025, ಶನಿವಾರ
ಸಮಯ: ಮಧ್ಯಾಹ್ನ 3:30 ರಿಂದ 4:30 ರವರೆಗೆ
ಅಧ್ಯಕ್ಷತೆ : ಶ್ರೀಮತಿ ಪ್ರಮೀಳ ಹರ್ಷ
ಸಂಪನ್ಮೂಲ ವ್ಯಕ್ತಿ : ಶ್ರೀಮತಿ ಆಶಾ ನಾಗರಹೊಳೆ
ಗೌರವ ಉಪಸ್ಥಿತಿ : ಶ್ರೀಮತಿ ಭಾರತಿ ಭಟ್,
ಶ್ರೀಮತಿ ವಸಂತ ಲಕ್ಷ್ಮೀ,
ಶ್ರೀಮತಿ ದಾಕ್ಷಾಯಣಿ ಶ್ರೀ ವಿಶ್ವೇಶ್ವರ ಭಟ್
ದಿನಾಂಕ: 05 ಜನವರಿ 2025, ಭಾನುವಾರ
ಸಮಯ: ಬೆಳಿಗ್ಗೆ 10:00 ರಿಂದ 12:30 ರವರೆಗೆ
ಅಧ್ಯಕ್ಷತೆ : ಉದಯಕುಮಾರ್ ಶೆಟ್ಟಿ, ಪಿಲಿಕುಳ
ಸಂಪನ್ಮೂಲ ವ್ಯಕ್ತಿ : ಶ್ರೀ ವಸಂತ ಕಜೆ
ಗೌರವ ಉಪಸ್ಥಿತಿ : ಡಾ| ಎ.ಆರ್. ಪಝಲ್,
ಶ್ರೀ ಪಿ. ವೆಂಕಟೇಶ್ ಮಯ್ಯ,
ಶ್ರೀ ಎಂ.ಎಸ್. ಗುರುರಾಜ್ ಅಧ್ಯಕ್ಷರು, ಶ್ರೀಶ ಸೌಹಾರ್ದ ಸಹಕಾರಿ ಸಂಘ
ನಿಸರ್ಗದ ಕೊಡುಗೆಯಾದ ಗೆಡ್ಡೆಗೆಣಸುಗಳ ಅದ್ಭುತ ಲೋಕವನ್ನು ಕರಾವಳಿ ಭಾಗದ ಜನತೆ ಮುಂದೆ ತೆರೆದಿಡಲು ಸಾವಯವ ಕೃಷಿಕ ಗ್ರಾಹಕ ಬಳಗ ನೇತೃತ್ವದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.
ಮಂಗಳೂರಿನ ನಗರದ ಸಂಘನಿಕೇತನದಲ್ಲಿ ಜ. 4 ಮತ್ತು 5 ರಂದು ಮಂಗಳೂರಿನಲ್ಲಿ ಪ್ರಥಮ ಬಾರಿ 'ಕಂದಮೂಲ' ಗೆಡ್ಡೆ ಗೆಣಸು ಮತ್ತು ವಿವಿಧ ಸೊಪ್ಪಿನ ಪ್ರದರ್ಶನ ವಿವಿಧ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯಲಿದೆ. ಈ ಮೇಳಕ್ಕೆ ಕರ್ನಾಟಕ ಮಾತ್ರವಲ್ಲ ಕೇರಳ, ಆಂಧ್ರ ಪ್ರದೇಶ, ಒಡಿಶಾ, ತಮಿಳುನಾಡು, ಬಿಹಾರ ಮತ್ತಿತರ ರಾಜ್ಯಗಳಿಂದಲೂ ಕಂದಮೂಲ ಮೇಳಕ್ಕೆ ಆಗಮಿಸಲಿದ್ದಾರೆ. ಸುಮಾರು 250ಕ್ಕೂ ಅಧಿಕ ಮಂದಿ ಕಂದಮೂಲ ಬೆಳೆಗಾರರು ಆಗಮಿಸಲಿದ್ದು, ಅವರೆಲ್ಲರ ಮನೆಗಳಿಗೆ ಸಂಘಟಕರು ತೆರಳಿ ಸಾವಯವ ಅಕ್ಕಿ ಮತ್ತು ಬೆಲ್ಲ ನೀಡಿ ಸಾಂಪ್ರದಾಯಿಕವಾಗಿ ಆಮಂತ್ರಿಸಿದ್ದಾರೆ.
ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದಲ್ಲಿ ನಾವು ಕೇವಲ ವ್ಯಕ್ತಿಗಳ ಒಂದು ಗುಂಪಲ್ಲ; ನಾವು ಸುಸ್ಥಿರ ಕೃಷಿಯನ್ನು ಉತ್ತೇಜಿಸಲು, ಆರೋಗ್ಯಕರ ಜೀವನವನ್ನು ಉತ್ತೇಜಿಸಲು ಮತ್ತು ಭೂಮಿಯೊಂದಿಗೆ ಆಳವಾದ ಸಂಪರ್ಕವನ್ನು ಬೆಳೆಸಲು ಬದ್ಧವಾಗಿರುವ, ಅಭಿವೃದ್ಧಿ ಹೊಂದುತ್ತಿರುವ ಪರಿಸರದ ಭಾಗವಾಗಿದ್ದೇವೆ. ನಮ್ಮ ಬೇರುಗಳು ಸಾವಯವ ಕೃಷಿಯ ಮಣ್ಣಿನಲ್ಲಿ ಆಳವಾಗಿ ಸಾಗುತ್ತವೆ, ಅಲ್ಲಿ ನಮ್ಮಸರಿಸಮಾನ ಮೌಲ್ಯಗಳ ಬೀಜಗಳನ್ನು ಬಿತ್ತಲಾಗುತ್ತದೆ - ಪ್ರಕೃತಿ, ಸುಸ್ಥಿರತೆ ಮತ್ತು ಸಮುದಾಯಕ್ಕೆ ಗೌರವವನ್ನು ನೀಡಲೋಸುಗ. ಸಣ್ಣ-ಪ್ರಮಾಣದ ಕುಟುಂಬದ ತೋಟಗಳಿಂದ ನಗರ ತೋಟಗಾರಿಕೆ ಉಪಕ್ರಮಗಳವರೆಗೆ, ನಮ್ಮ ಸಮುದಾಯವು ವೈವಿಧ್ಯಮಯ ದೃಶ್ಯಗಳು ಮತ್ತು ಸಂಸ್ಕೃತಿಗಳನ್ನು ಹಬ್ಬಿಸಿದೆ, ಸಾಮಾನ್ಯ ಉದ್ದೇಶದಿಂದ ಒಗ್ಗೂಡಿಸಲ್ಪಟ್ಟಿದೆ: ಎಲ್ಲರಿಗೂ ಉತ್ತಮವಾದ ಸಮಾಜವನ್ನು ಬೆಳೆಸಲು. ಇನ್ನೂ ಹೆಚ್ಚಿನ ಮಾಹಿತಿಗೆ ಸಾವಯವ ಬಳಗ ಲಿಂಕನ್ನು ಕ್ಲಿಕ್ ಮಾಡಿ.
ದಿನಾಂಕ: 05 ಜನವರಿ 2025, ಭಾನುವಾರ
ಸಮಯ: ಮಧ್ಯಾಹ್ನ 2.30 ರಿಂದ 3.30 ರವರೆಗೆ
ಪಿರಿಯಾಪಟ್ಟಣ ಜೇನುಕುರುಬ ಜನಾಂಗದ ಮಕ್ಕಳಿಂದ
ದಿನಾಂಕ: 05 ಜನವರಿ 2025, ಭಾನುವಾರ
ಸಮಯ: ಸಂಜೆ 3.30 ರಿಂದ 4.30 ರವರೆಗೆ
ನಿರ್ದೇಶನ : ಶ್ರೀ ವರ್ಕಾಡಿ ಶ್ರೀರವಿ ಅಲೆವೂರಾಯ